ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಯಚೂರು ನಗರದಲ್ಲಿ ಕುಡಿಯುವ ಕಲುಷಿತ ನೀರು ಸರಬರಾಜಿಗೆ ವಿರೋಧಿಸಿ ರಸ್ತೆ ತಡೆ ಮಾಡಿದಾಗ ಪೊಲೀಸರು ಬಂಧಿಸಿ ಬಿಡುಗಡೆ ಮಾಡಲಾಯಿತು.