ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಂದು ರಾಯಚೂರು ಜಿಲ್ಲಾಘಟಕದ ವತಿಯಿಂದ 371 (ಜೆ) ಸಂವಿಧಾನ ತಿದ್ದುಪಡಿ ಹೋರಾಟದಲ್ಲಿ, ರಾಯಚೂರು ರೈಲ್ವೆ ನಿಲ್ದಾಣ, ಅರೆಬೆತ್ತಲೆ ಮುತ್ತಿಗೆ ಹಾಕಿ ಪ್ರತಿಭಟಿಸಿರುವ ಭಾವಚಿತ್ರ.